Jul 032020
 

ನೀಲಕಂಠ ಕುಲಕರ್ಣಿಯವರ ಪರಿಹಾರ:
ಸರಿಯಲ್ ಪರೀಕ್ಷೆ ಕರ್ಣಂ-
ಗುರೆ ದೊರೆತನಮೊಪ್ಪಿತಲ್ತೆ ಮೇಣ್ ದೊರೆತನಮಂ|
ನೆರೆ ಕೊಟ್ಟಾತಂ ತಾನಾ
ದೊರೆತನಕೇಂ ಕಳವಳಿಪ್ಪನೊ ಸುಯೋಧನನಯ್||
ಪರೀಕ್ಷೆ ಮುಗಿದಾದ ಮೇಲೆ ಕರ್ಣ ರಾಜನಾದ. ಆದರೆ ಅವನನ್ನು ರಾಜನಾಗಿಸಿದ ದುರ್ಯೋಧನನೇ ರಾಜನಾಗಲು ಅದೆಷ್ಟು ಕಳವಳಪಟ್ಟ!

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)