Feb 242012
 

ಛಂದೋಬದ್ಧ ಪದ್ಯ ರಚನಾಸಕ್ತರಿಗೋಸ್ಕರ ಇನ್ನು ಕೆಲವು ಕಲಿಕೆಯ ಸಾಮಗ್ರಿಯನ್ನು ಪದ್ಯಪಾನದಲ್ಲಿ ಅಳವಡಿಸಲಾಗಿದೆ. ಇವು – ನರಸಿಂಹಾಚಾರ್ಯರು, ಕಾಳಿದಾಸನ ರಘುವಂಶದಿಂದ ಕನ್ನಡಕ್ಕೆ ಅನುವಾದಿಸಿರುವ ಎರಡು ಸರ್ಗಗಳು – “ದಿಲೀಪ ಚರಿತೆ” ಹಾಗು “ಅಜ ನೃಪ ಚರಿತೆ“. ಇವುಗಳಲ್ಲಿ ಪದ್ಯಗಳು ಸರಳ ಸುಂದರವಾಗಿದ್ದು, ಪದ್ಯ ರಚನಾಕಾರರಿಗೆ ಉತ್ತಮ ಸಾಮಗ್ರಿಯಾಗಬಹುದೆಂಬ ಭಾವದಿಂದ ಇಲ್ಲಿ ಹಾಕಿದ್ದೇವೆ.

ಇವುಗಳನ್ನು ಉಳಿದ “ಕಲಿಕೆಯ ಸಾಮಗ್ರಿ” ಪುಟಕ್ಕೂ ಕೂಡಿಸಲಾಗಿದೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)